ನಿನ್ನೆ ನೀನು ನನ್ನ ಕನಸುಇಂದು ನೀನು ಧರಗಿಳಿದ ನನಸುನೀನಿತ್ತ ಆ ಮುಗುಳ್ ನಗೆಯ ಸೊಗಸುಸೋನೆ ಮಳೆಯ ಸದ್ದಿನಂತೆ ಮಿಡಿಯುತಿದೆ ನನ್ನೀ ಮನಸ್ಸುಕಾಡಲಿದೆ ನಿನ್ನಂದದ ಕಣ್ಣಂಚಿನ ಮಿಂಚುನನ್ನೆದೆಗೆ ನಾಟುವ ಮದನ ಬಾಣದ ಅಂಚು…ನೀ ದೂರ ಹೋಗದಿರೆ ನನ್ನೀ ಜೀವದ ಕನಸುನೀ ಬರುವೆಯೇ ನನ್ನೀ ಬದುಕಿಗೆ ಚಿತ್ತಾರವ ಬಿಡಿಸಿಕನಸಿನ ಕಸಿವಿಸಿ ಪರದೆಯ ಸರಸಿನೀ ಬಂದೇ ಬಿಡುವೆ ವಯ್ಯಾರದ ಮಂದ ಗಾಳಿಯ ಹಾಗೇಹುಣ್ಣಿಮೆ ಸಂಭ್ರಮಕೆ ಸಾಗರ ಅಲೆಗಳ ಹೊಯ್ದಾಟದಂತೆಅಲ್ಲೋ ಇಲ್ಲೋ ಎಲ್ಲೋ ನಿನ್ನೀ ಒಡನಾಟದ ಕಾಲ್ಗೆಜ್ಜೆಯ ಸರಿದಾಡಿದ ಸದ್ದಿನಂತೆನೀ ಬರುವೆ ಮುಂಗಾರ […]
ಮಳೆಗಾಲದ ಮುದ ನೀಡುವ ರಾಗಗಳು
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ರಾಗ ಅಹಿರ್ ಭೈರವ್ ಹಿಂದೂಸ್ತಾನಿ ಶಾಸ್ತ್ರೀಯ ರಾಗವಾಗಿದ್ದು, ಇದು ಮನಸ್ಸನ್ನು ಶಾಂತಗೊಳಿಸುವ ಮತ್ತು ಧ್ಯಾನಶೀಲ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಹೆಚ್ಚಾಗಿ ಬೆಳಗಿನ ಸಮಯದೊಂದಿಗೆ ಸಂಬಂಧಿಸಿದ್ದು ಇದನ್ನು ಭೈರವ್ ಮತ್ತು ಅಹಿರಿ (ಅಥವಾ ಅಭಿರಿ) ರಾಗಗಳ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ, ಪುರಾಣದಲ್ಲಿ ಉಲ್ಲೇಖಿಸಿದಂತೆ ಶ್ರೀ ಕೃಷ್ಣಪರಮಾತ್ಮನೂ ಸ್ವತಃ ಆಲಾಪಿಸಿದ ಪ್ರಮುಖ ರಾಗವೆ ಅಹಿರ್ ಭೈರವ ರಾಗ. ಪಂಡಿತ್ ಭೀಮಸೇನ್ ಜೋಷಿಯವರು ಮತ್ತು ಇತ್ತೀಚೆಗೆ ನಿಧನರಾದ ಉಸ್ತಾದ್ ರಶೀದ್ ಖಾನ್ ನಂತರ ಈ ರಾಗವನ್ನು ಹಿಂದೂಸ್ತಾನಿ […]
ಜೂನ್-ಜುಲೈ ಮುಂಗಾರು ಮಳೆ – ತುಂಬಿದ ರಾಜ್ಯದ ಅಣೆಕಟ್ಟುಗಳು
ಈ ವರ್ಷದ ಜೂನ್-ಜುಲೈ ರಣಭೀಕರ ಮುಂಗಾರು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ರಾಜ್ಯದ ಎಲ್ಲಾ ನದಿಗಳು ತುಂಬಿಹರಿಯುತ್ತಿದ್ದು, ಬಹುತೇಕ ಎಲ್ಲಾ ಅಣೆಕಟ್ಟುಗಳು ತುಂಬಿ ಅಣೆಕಟ್ಟುಗಳಿಂದ ನದಿ ಪಾತ್ರಕ್ಕೆ ನೀರು ಬಿಡುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಉಕ್ಕಿ ಹರಿದಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.ಜುಲೈ 18ರ ನಂತರ ಮುಂಗಾರು ಮಳೆ […]
ಪಿಯು ವಿದ್ಯಾರ್ಥಿನಿ ಅರ್ಚಕರ ಕುಟುಂಬದ ಮೊದಲ ಮಹಿಳಾ ಪುರೋಹಿತೆ ಅನಘ
ದಕ್ಷಿಣ ಕನ್ನಡದ ಅನಘಾ ಭಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ತಮ್ಮ ಪುರೋಹಿತರ (ಹಿಂದೂ ಅರ್ಚಕರು) ಕುಟುಂಬದಲ್ಲಿ ಪೌರೋಹಿತ್ಯ ಕರ್ತವ್ಯಗಳನ್ನು ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರದಾರದು ಅವರು ತಮ್ಮ ತಂದೆಯೊಂದಿಗೆ ಮದುವೆಗಳನ್ನು ನೆರವೇರಿಸುವಲ್ಲಿ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಅನಘಾ ಅವರಿಗೆ ತಮ್ಮ ತಂದೆಯಿಂದ ಸಂಸ್ಕೃತ ಮತ್ತು ವೇದಗಳನ್ನು ಕಲಿಯಲು ಪ್ರೋತ್ಸಾಹ ದೊರೆತಿದೆ, ಅವರು ಋಗ್ವೇದದ 15 ಸೂಕ್ತಗಳನ್ನು ಮತ್ತು ಯಜುರ್ವೇದದ ರುದ್ರಪಾಟವನ್ನು ಕಲಿತಿದ್ದಾರೆ. ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಎಲ್ಲ […]
ಕರ್ಮಫಲ
81 ವರ್ಷದ ಆ ಕಪ್ಪು ಟೋಪಿದಾರಿ, ಕಪ್ಪು ಪ್ಯಾಂಟ್ ಜೊತೆ ಬಿಳಿ ಅಂಗಿ ತೊಟ್ಟಿದ್ದರು. ಜೊತೆಯಲ್ಲೊಂದು ಬಟ್ಟೆ ಚೀಲವಿತ್ತು ಕಂಕುಳಲ್ಲಿ. ಸುಮಾರು ಅರ್ಧ ಗಂಟೆ ಆಗಿತ್ತು ಮೆಡಿಕಲ್ ಶಾಪ್ ನಲ್ಲಿ ತಮ್ಮ 4 ಮಾತ್ರೆಗಳ ಲಿಸ್ಟ್ ಕೊಟ್ಟು, ಅವುಗಳ ದರ ವಿಚಾರಿಸುತ್ತಿದ್ದರು. ತಮ್ಮ ಚಿಕ್ಕ ಮೊಬೈಲ್ನ ಕ್ಯಾಲ್ಕೂಕ್ಲೇಲೇಟರ್ನಲ್ಲಿ ಪದೇಪದೇ ಲೆಕ್ಕ ಮಾಡುತಿದ್ದರು. ಕೊನೆಗೆ 17 ದಿನದ ಔಷಧಿ ಕೊಡುವಂತೆ ತಿಳಿಸಿದರು. ಅಂಗಡಿಯಾತ ಚೀಟಿಯಲ್ಲಿದ್ದಂತೆ 30 ದಿನದ ಔಷದಿ ತಂದಿದ್ದ, ಮತ್ತೆ 17 ದಿನ ಎಂದಾಗ, ಮತ್ತೆ ಮತ್ತೆ […]
ಬೆಂಗಳೂರು ಮಳೆ
ಬೆಂಗಳೂರಿನ ಮಳೆ ಒಂಥರಾ ರಮ್ ಇದ್ದ ಹಾಗೆ. ಎಷ್ಟು ಕುಡಿದರೂ ನಶೆ ಏರುವುದೇ ಇಲ್ಲಾ, ಹಾಗೆ ಬೆಂಗಳೂರಿನಲ್ಲಿ ಎಷ್ಟು ಮಳೆ ಬಿದ್ದರೂ ಗೊತ್ತಾಗೋದೇ ಇಲ್ಲಾ ಇನ್ನು ಬೆಳಗಾವಿಯ ಮಳೆ ಮನೆ ಅಳಿಯ ಇದ್ದ ಹಾಗೆ ಒಮ್ಮೆ ಮನೆ ಹೊಕ್ಕರೆ ಮುಗಿತು, ನಮ್ಮ ಮನೆಯಲ್ಲೇ ಇರಪ್ಪ ಅಂದ್ರೂ ಫಜಿತಿ ಮತ್ತೆ ಬೇರೆ ಮನೆಗೆ ಹೋಗಪ್ಪಾ ಅನ್ನೋದು ಫಜೀತಿ. ಇನ್ನು ಮೈಸೂರಿನ ಮಳೆ ಪ್ರೇಯಸಿಯ ಪ್ರೇಮ ನಿವೇದನೆ ಇದ್ದ ಹಾಗೆ ಯಾವಾಗ ಬಂದು ಧೋ ಧೋ ಎಂದು ಸುರಿಯುವುದೋ, ಯಾವಾಗ […]
ಮಳೆಗಾಲ ಸಂತೋಷ ಕೊಡಲಿ
ಬೆಂಗಳೂರಿನ ಮಳೆ ಒಂಥರಾ ರಮ್ ಇದ್ದ ಹಾಗೆ. ಎಷ್ಟು ಕುಡಿದರೂ ನಶೆ ಏರುವುದೇ ಇಲ್ಲಾ, ಹಾಗೆ ಬೆಂಗಳೂರಿನಲ್ಲಿ ಎಷ್ಟು ಮಳೆ ಬಿದ್ದರೂ ಗೊತ್ತಾಗೋದೇ ಇಲ್ಲಾಇನ್ನು ಬೆಳಗಾವಿಯ ಮಳೆ ಮನೆ ಅಳಿಯ ಇದ್ದ ಹಾಗೆ ಒಮ್ಮೆ ಮನೆ ಹೊಕ್ಕರೆ ಮುಗಿತು, ನಮ್ಮ ಮನೆಯಲ್ಲೇ ಇರಪ್ಪ ಅಂದ್ರೂ ಫಜಿತಿ ಮತ್ತೆ ಬೇರೆ ಮನೆಗೆ ಹೋಗಪ್ಪಾ ಅನ್ನೋದು ಫಜೀತಿ.ಇನ್ನು ಮೈಸೂರಿನ ಮಳೆ ಪ್ರೇಯಸಿಯ ಪ್ರೇಮ ನಿವೇದನೆ ಇದ್ದ ಹಾಗೆ ಯಾವಾಗ ಬಂದು ಧೋ ಧೋ ಎಂದು ಸುರಿಯುವುದೋ, ಯಾವಾಗ ಇದ್ದಕ್ಕಿದ್ದಂತೆ ಮಾಯವಾಗುದೋ […]



